AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದಾಗಿ ರಕ್ತ ಶಿಬಿರಗಳೇ ನಡೀತಿಲ್ಲ, ಎದುರಾಗಿದೆ ರಕ್ತ ಸಮಸ್ಯೆ..

ಬೆಂಗಳೂರು: ಡೆಡ್ಲಿ ಕೊರೊನಾದಿಂದ ಬೆಂಗಳೂರಿನಲ್ಲಿ ರಕ್ತಕ್ಕೂ ಬರ ಬಂದಿದೆ. ಬೆಂಗಳೂರಲ್ಲಿ ಕಳೆದ 6 ತಿಂಗಳಿಂದ ರಕ್ತದಾನ ಮಾಡ್ತಿಲ್ವಂತೆ, ನಗರದಲ್ಲಿ ಪ್ರತಿ ತಿಂಗಳು 25 ರಕ್ತದಾನ ಕ್ಯಾಂಪ್​ಗಳ ಆಯೋಜನೆ ಆಗ್ತಿತ್ತು. ಆದ್ರೆ ಈ ಬಾರಿ ಕೊರೊನಾ ಕಾರಣದಿಂದ ಒಂದೇ ಒಂದು ಬ್ಲಡ್​ ಕ್ಯಾಂಪ್ ಇಲ್ಲ. ಕೊರೊನಾ ಸೋಂಕಿನಿಂದಾಗಿ ರಕ್ತದಾನ ಮಾಡಲು ಜನರಿಗೆ ಭಯ ಉಂಟಾಗಿದೆಯಂತೆ. ಬೆಂಗಳೂರು ನಗರದಲ್ಲಿ ಸುಮಾರು 36 ಬ್ಲಡ್ ಬ್ಯಾಂಕ್‌ಗಳಿವೆ. 14 ಸ್ವಯಂಸೇವಾ ರಕ್ತ ನಿಧಿ, 12 ಖಾಸಗಿ ರಕ್ತ ನಿಧಿ. 10 ಸರ್ಕಾರಿ ಬ್ಲಡ್ […]

ಕೊರೊನಾದಿಂದಾಗಿ ರಕ್ತ ಶಿಬಿರಗಳೇ ನಡೀತಿಲ್ಲ, ಎದುರಾಗಿದೆ ರಕ್ತ ಸಮಸ್ಯೆ..
ಆಯೇಷಾ ಬಾನು
|

Updated on:Aug 30, 2020 | 7:57 AM

Share

ಬೆಂಗಳೂರು: ಡೆಡ್ಲಿ ಕೊರೊನಾದಿಂದ ಬೆಂಗಳೂರಿನಲ್ಲಿ ರಕ್ತಕ್ಕೂ ಬರ ಬಂದಿದೆ. ಬೆಂಗಳೂರಲ್ಲಿ ಕಳೆದ 6 ತಿಂಗಳಿಂದ ರಕ್ತದಾನ ಮಾಡ್ತಿಲ್ವಂತೆ, ನಗರದಲ್ಲಿ ಪ್ರತಿ ತಿಂಗಳು 25 ರಕ್ತದಾನ ಕ್ಯಾಂಪ್​ಗಳ ಆಯೋಜನೆ ಆಗ್ತಿತ್ತು. ಆದ್ರೆ ಈ ಬಾರಿ ಕೊರೊನಾ ಕಾರಣದಿಂದ ಒಂದೇ ಒಂದು ಬ್ಲಡ್​ ಕ್ಯಾಂಪ್ ಇಲ್ಲ. ಕೊರೊನಾ ಸೋಂಕಿನಿಂದಾಗಿ ರಕ್ತದಾನ ಮಾಡಲು ಜನರಿಗೆ ಭಯ ಉಂಟಾಗಿದೆಯಂತೆ.

ಬೆಂಗಳೂರು ನಗರದಲ್ಲಿ ಸುಮಾರು 36 ಬ್ಲಡ್ ಬ್ಯಾಂಕ್‌ಗಳಿವೆ. 14 ಸ್ವಯಂಸೇವಾ ರಕ್ತ ನಿಧಿ, 12 ಖಾಸಗಿ ರಕ್ತ ನಿಧಿ. 10 ಸರ್ಕಾರಿ ಬ್ಲಡ್ ಬ್ಯಾಂಕ್‌ಗಳಿವೆ. ಸ್ವಯಂಸೇವಾ ರಕ್ತ ನಿಧಿಗಳಲ್ಲಿ ತಿಂಗಳಿಗೆ 3,000 ಯೂನಿಟ್ ರಕ್ತ ಸಂಗ್ರಹವಾಗುತ್ತಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಈಗ ಶೇಕಡಾ 10ರಷ್ಟೂ ರಕ್ತ ಸಂಗ್ರಹವಾಗಿಲ್ಲ. ಸರ್ಕಾರಿ ಬ್ಲಡ್ ಬ್ಯಾಂಕ್‌ಗಳಲ್ಲಿ ಶೇ.5ರಷ್ಟೂ ರಕ್ತ ಸಂಗ್ರಹವಾಗಿಲ್ಲ. ಸರ್ಕಾರಿ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತದ ಕೊರತೆ ಉಂಟಾಗಿದೆ. ಆಸ್ಪತ್ರೆಯ ಸಿಬ್ಬಂದಿ, ವೈದ್ಯಕೀಯ ವಿದ್ಯಾರ್ಥಿಗಳಿಂದ ರಕ್ತದಾನ ಮಾಡಿಸಿ ರೋಗಿಗಳಿಗೆ ನೀಡುತ್ತಿದ್ದಾರೆ.

ಐಟಿ ಬಿಟಿ ಕಂಪನಿಗಳಲ್ಲಿ ಸೇವಾ ವೀಕ್ ಅಂತ ಆಚರಣೆ ಮಾಡ್ತಿದ್ರು. ಕಾಲೇಜುಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡ್ತಿದ್ರು. ಆದ್ರೆ ಕೊರೊನಾ ಸೋಂಕಿನಿಂದ ಐಟಿ ಬಿಟಿ ಕಂಪನಿಗಳು ವರ್ಕ್ ಫ್ರಂ ಹೊಂ ಮತ್ತು ಕಾಲೇಜುಗಳು ರಜೆ ಘೋಷಣೆ ಮಾಡಿವೆ. ಇದರಿಂದ ರಕ್ತದ ಕೊರತೆ ಉಂಟಾಗಿದೆ ಬ್ಲಡ್ ಡೋನೆಷನ್ ಕ್ಯಾಂಪ್​ಗಳು ಆಯೋಜನೆಯಾಗ್ತಿಲ್ಲ.

Published On - 7:57 am, Sun, 30 August 20

ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ
ಥಿಯೇಟರ್​​ಗೆ ತೆರಳಿ ‘ಡೆವಿಲ್’ ವೀಕ್ಷಿಸಿದ ದರ್ಶನ್ ತಾಯಿ ಮೀನಾ