AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭವ್ಯಾಗೋಸ್ಕರ ಗುಡ್​ ಮಾರ್ನಿಂಗ್ ಸಾಂಗ್; ಬಂತು ಜಿಲೇಬಿ ಹಾಡು

ಸುರೇಶ್ ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ವಾರ ಜಿಲೇಬಿ ಕಳುಹಿಸಿದ್ದರು. ಕೊನೆಗೆ ತಿನ್ನೋಣ ಎಂದು ಅದನ್ನು ಭವ್ಯಾ ಗೌಡ ರೆಫ್ರಿಜರೇಟರ್​ನಲ್ಲಿ ಇಟ್ಟಿದ್ದರು. ಆದರೆ, ಇದನ್ನ ಮೋಕ್ಷಿತಾ ಆ್ಯಂಡ್ ಗ್ಯಾಂಗ್ ತಿಂದಿತ್ತು.

ರಾಜೇಶ್ ದುಗ್ಗುಮನೆ
|

Updated on: Dec 03, 2024 | 8:59 AM

Share
ಬಿಗ್ ಬಾಸ್​ನಲ್ಲಿ ಕಳೆದ ವಾರ ಸಾಕಷ್ಟು ಚರ್ಚೆ ಆದ ವಿಚಾರ ಎಂದರೆ ಅದು ಜಿಲೇಬಿ ವಿಚಾರ. ಹೌದು, ಜಿಲೇಬಿ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸುದೀಪ್ ಅವರು ಕೂಡ ಈ ಬಗ್ಗೆ ಮಾತನಾಡಿದ್ದು ಗಮನ ಸೆಳೆದಿತ್ತು.

ಬಿಗ್ ಬಾಸ್​ನಲ್ಲಿ ಕಳೆದ ವಾರ ಸಾಕಷ್ಟು ಚರ್ಚೆ ಆದ ವಿಚಾರ ಎಂದರೆ ಅದು ಜಿಲೇಬಿ ವಿಚಾರ. ಹೌದು, ಜಿಲೇಬಿ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಸುದೀಪ್ ಅವರು ಕೂಡ ಈ ಬಗ್ಗೆ ಮಾತನಾಡಿದ್ದು ಗಮನ ಸೆಳೆದಿತ್ತು.

1 / 5
ಸುರೇಶ್ ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ವಾರ ಜಿಲೇಬಿ ಕಳುಹಿಸಿದ್ದರು. ಕೊನೆಗೆ ತಿನ್ನೋಣ ಎಂದು ಅದನ್ನು ಭವ್ಯಾ ಗೌಡ ರೆಫ್ರಿಜರೇಟರ್​ನಲ್ಲಿ ಇಟ್ಟಿದ್ದರು. ಆದರೆ, ಇದನ್ನ ಮೋಕ್ಷಿತಾ ಆ್ಯಂಡ್ ಗ್ಯಾಂಗ್ ತಿಂದಿತ್ತು.

ಸುರೇಶ್ ಅವರ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಕಳೆದ ವಾರ ಜಿಲೇಬಿ ಕಳುಹಿಸಿದ್ದರು. ಕೊನೆಗೆ ತಿನ್ನೋಣ ಎಂದು ಅದನ್ನು ಭವ್ಯಾ ಗೌಡ ರೆಫ್ರಿಜರೇಟರ್​ನಲ್ಲಿ ಇಟ್ಟಿದ್ದರು. ಆದರೆ, ಇದನ್ನ ಮೋಕ್ಷಿತಾ ಆ್ಯಂಡ್ ಗ್ಯಾಂಗ್ ತಿಂದಿತ್ತು.

2 / 5
ಈ ವಿಚಾರ ತಿಳಿದ ಭವ್ಯಾ ಗೌಡ ಅವರು ಶಾಪ ಹಾಕಿದ್ದರು. ‘ತಿಂದವರಿಗೆ ವಾಂತಿ ಆಗಲಿ’ ಎಂದು ಶಾಪ ಹಾಕಿದ್ದರು ಭವ್ಯಾ. ಈ ಶಾಪದ ವಿಚಾರವನ್ನು ಸುದೀಪ್ ಅವರು ಕೇಳಿದ್ದರು. ಅಲ್ಲದೆ, ಅವರಿಗೆ ಜಿಲೇಬಿ ಎಂದೇ ಕರೆಯುತ್ತಿದ್ದರು ಸುದೀಪ್.

ಈ ವಿಚಾರ ತಿಳಿದ ಭವ್ಯಾ ಗೌಡ ಅವರು ಶಾಪ ಹಾಕಿದ್ದರು. ‘ತಿಂದವರಿಗೆ ವಾಂತಿ ಆಗಲಿ’ ಎಂದು ಶಾಪ ಹಾಕಿದ್ದರು ಭವ್ಯಾ. ಈ ಶಾಪದ ವಿಚಾರವನ್ನು ಸುದೀಪ್ ಅವರು ಕೇಳಿದ್ದರು. ಅಲ್ಲದೆ, ಅವರಿಗೆ ಜಿಲೇಬಿ ಎಂದೇ ಕರೆಯುತ್ತಿದ್ದರು ಸುದೀಪ್.

3 / 5
ಈಗ ಡಿಸೆಂಬರ್ 2ರ ಎಪಿಸೋಡ್ ಪ್ರಸಾರ ಕಂಡಿದೆ. ಈ ಎಪಿಸೋಡ್​ನಲ್ಲಿ ‘ಜಿಲ್ ಜಿಲ್​ ಜಿಲೇಬಿ ರಾಣಿ’ ಹಾಡನ್ನು ಹಾಕಲಾಗಿದೆ. ‘ರಂಗಸ್ಥಳ’ ಚಿತ್ರದಲ್ಲಿ ಬರೋ ಹಾಡು (ಕನ್ನಡ ವರ್ಷನ್) ಇದಾಗಿದೆ.

ಈಗ ಡಿಸೆಂಬರ್ 2ರ ಎಪಿಸೋಡ್ ಪ್ರಸಾರ ಕಂಡಿದೆ. ಈ ಎಪಿಸೋಡ್​ನಲ್ಲಿ ‘ಜಿಲ್ ಜಿಲ್​ ಜಿಲೇಬಿ ರಾಣಿ’ ಹಾಡನ್ನು ಹಾಕಲಾಗಿದೆ. ‘ರಂಗಸ್ಥಳ’ ಚಿತ್ರದಲ್ಲಿ ಬರೋ ಹಾಡು (ಕನ್ನಡ ವರ್ಷನ್) ಇದಾಗಿದೆ.

4 / 5
ಈ ಹಾಡು ಕೇಳುತ್ತಿದ್ದಂತೆ ಭವ್ಯಾಗೆ ಶಾಕ್ ಆಗಿದೆ. ಎಲ್ಲರೂ ಭವ್ಯಾ ಅವರನ್ನು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ‘ನೀವು ಈ ಸಾಂಗ್​ನ ಯಾಕೆ ಹಾಕಿದ್ರೋ ಗೊತ್ತಿಲ್ಲ. ಏನೇ ಆಗ್ಲಿ ಥ್ಯಾಂಕ್ಸ್’ ಎಂದರು ಭವ್ಯಾ.

ಈ ಹಾಡು ಕೇಳುತ್ತಿದ್ದಂತೆ ಭವ್ಯಾಗೆ ಶಾಕ್ ಆಗಿದೆ. ಎಲ್ಲರೂ ಭವ್ಯಾ ಅವರನ್ನು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ‘ನೀವು ಈ ಸಾಂಗ್​ನ ಯಾಕೆ ಹಾಕಿದ್ರೋ ಗೊತ್ತಿಲ್ಲ. ಏನೇ ಆಗ್ಲಿ ಥ್ಯಾಂಕ್ಸ್’ ಎಂದರು ಭವ್ಯಾ.

5 / 5
Follow Us
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ