ಕನ್ನಡ ಸಿನಿಮಾ ಸುದ್ದಿ

ಕನ್ನಡ ಚಿತ್ರರಂಗವನ್ನು ಕೊಂಡಾಡಿದ ನಟಿ ಶಿಲ್ಪಾ ಶೆಟ್ಟಿ

ಜಗ್ಗೇಶ್ ಬದುಕು ಬದಲಿಸಿತು ಆ ರಾತ್ರಿ.. ಎಲ್ಲಾ ರಾಯರ ಕೃಪೆ

ಗುರುಪೂರ್ಣಿಮೆ: ಗುರು ರಾಯರಿಂದ ಸಾಕಷ್ಟು ಪ್ರಭಾವಿತರಾಗಿದ್ದ ರಾಜ್ಕುಮಾರ್

ಶೀಘ್ರದಲ್ಲೇ ಬಿಡುಗಡೆ ಆಗಲಿದೆ ‘ತಿಪ್ಪಾರಳ್ಳೀಲಿ ತಿಮ್ಮಣ್ಣ ಡಾಕ್ಟ್ರು’ ಚಿತ್ರ

ಜೋಗತಿ ಪಾತ್ರದಲ್ಲಿ ಶ್ರೀನಗರ ಕಿಟ್ಟಿ; ‘ವೇಷಗಳು’ ಸಿನಿಮಾದ ಟೀಸರ್ ಬಿಡುಗಡೆ

‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಪೈಪೋಟಿ ನೀಡುತ್ತಾ ಅಕ್ಷಯ್ ಕುಮಾರ್ ಸಿನಿಮ

ಹೊಂಬಾಳೆ ಫಿಲಮ್ಸ್ನ ‘ಮಹಾವತಾರ: ನರಸಿಂಹ’ ಟ್ರೈಲರ್ ಬಿಡುಗಡೆ, ಹೇಗಿದೆ?

666 ಆಪರೇಷನ್ ಡ್ರೀಮ್ ಥಿಯೇಟರ್: ಶಿವರಾಜ್ಕುಮಾರ್ ಫಸ್ಟ್ ಲುಕ್ ಪೋಸ್ಟರ್

ಅತ್ಯಾಚಾರ ಪ್ರಕರಣ ರದ್ದು ಕೋರಿ ಮಡೆನೂರು ಮನು ಅರ್ಜಿ

ಸ್ವಾತಂತ್ರ್ಯ ದಿನಾಚರಣೆ ಸಮಯಕ್ಕೆ ಬರಲಿದೆ ‘ಓ ಮೈ ಇಂಡಿಯಾ’ ಸಿನಿಮಾ

ನಟ ದರ್ಶನ್ ವಿದೇಶ ಪ್ರಯಾಣದ ಹೊಸ ದಿನಾಂಕಕ್ಕೆ ಕೋರ್ಟ್ ಅನುಮತಿ

‘ನಿವೇದಿತಾಳನ್ನು ಈಗಲೂ ಮಿಸ್ ಮಾಡಿ ಕೊಳ್ತೀನಿ’; ಚಂದನ್ ಶೆಟ್ಟಿ

QPL 2.0 ಲೋಗೋ ಬಿಡುಗಡೆ: ಸಾಥ್ ನೀಡಿದ ರಮ್ಯಾ, ಪ್ರಮೋದ್ ಶೆಟ್ಟಿ

ಕೈ ಹಿಡಿದ ವಾಟರ್ ಕ್ಯಾನ್ ಬಿಸ್ನೆಸ್ ಬಿಟ್ಟಿದ್ದ ರಿಷಬ್ ಶೆಟ್ಟಿ; ಇದಕ್ಕಿದೆ

ರಿಷಬ್ ಜನ್ಮದಿನಕ್ಕೆ ‘ಕಾಂತಾರ: ಚಾಪ್ಟರ್ 1’ ಕಡೆಯಿಂದ ಬಿಗ್ ಅಪ್ಡೇಟ್

ಹಿಂದೀಲಿ ಹೋಲಿಸಿದರೆ ಸ್ಯಾಂಡಲ್ವುಡ್ನಲ್ಲಿ ಕೆಲಸ ಮಾಡೋದು ಸುಲಭ; ರಶ್ಮಿಕಾ

‘ಬಂಧನ’ ಸಿನಿಮಾ ತಡೆಯಲು ಬ್ಲೇಡ್ ಹೊಡೆದು, ಖಾರದ ಪುಡಿ ಎರಚಿದ್ದರು

‘ಟಾಕ್ಸಿಕ್’ ಚಿತ್ರದಿಂದ ರವಿ ಬಸ್ರೂರು ಔಟ್? ರಾಕ್ಸ್ಟಾರ್ಗೆ ಮಣೆ?

‘ಕೆಡಿ’ ಸಿನಿಮಾ ಟೀಸರ್ ಬಿಡುಗಡೆ ದಿನಾಂಕ ಘೋಷಣೆ

ಕೊಡಗಿನಿಂದ ಬಂದು ಚಿತ್ರರಂಗದಲ್ಲಿ ಮಿಂಚಿದ ಮೊದಲ ನಟಿ ರಶ್ಮಿಕಾ ಮಂದಣ್ಣ ಅಲ್ಲ

ವೈರಲ್ ವೈಯ್ಯಾರಿ ಹಾಡಿನಲ್ಲಿ ಶ್ರೀಲೀಲಾ, ಕಿರೀಟಿ ರೆಡ್ಡಿ ಸೂಪರ್ ಡ್ಯಾನ್ಸ್

ಜುಲೈ 7ರಿಂದ ಶೂಟ್, ಡಿಸೆಂಬರ್ನಲ್ಲಿ ಸಿನಿಮಾ ರಿಲೀಸ್; ಸುದೀಪ್ ದೊಡ್ಡ ಘೋಷಣೆ

‘ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ’; ರಶ್ಮಿಕಾ ಮಂದಣ್ಣ

‘666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರದಿಂದ ಧನಂಜಯ ಫಸ್ಟ್ ಲುಕ್ ರಿಲೀಸ್
ಕನ್ನಡ ಸಿನಿ ಉದ್ಯಮ
ಕನ್ನಡ ಚಿತ್ರರಂಗ ಆರಂಭ ಆಗಿ ಹಲವು ದಶಕಗಳು ಕಳೆದಿವೆ. ರಾಜ್ಕುಮಾರ್, ಅಂಬರೀಷ್, ವಿಷ್ಣುವರ್ಧನ್, ದ್ವಾರಕೀಶ್, ಪ್ರಭಾಕರ್, ಶ್ರೀನಾಥ್, ಜಗ್ಗೇಶ್, ರವಿಚಂದ್ರನ್ ಸೇರಿ ಅನೇಕ ಹೀರೋಗಳ ನಿರಂತರ ಶ್ರಮದಿಂದ ಸ್ಯಾಂಡಲ್ವುಡ್ ಬೆಳೆದು ನಿಂತಿತು. ಪುಟ್ಟಣ್ಣ ಕಣಗಾಲ್ ರೀತಿಯ ನಿರ್ದೇಶಕರ ಕೊಡುಗೆಯೂ ಇದರಲ್ಲಿ ಇದೆ. ಈಗಿನ ಹೀರೋಗಳಾದ ಯಶ್, ಸುದೀಪ್, ದರ್ಶನ್, ಶಿವರಾಜ್ಕುಮಾರ್ ಚಿತ್ರರಂಗಕ್ಕಾಗಿ, ಚಿತ್ರರಂಗದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ. ‘ಕೆಜಿಎಫ್’, ‘ಕಾಂತಾರ’, ‘777 ಚಾರ್ಲಿ’ ರೀತಿಯ ಸಿನಿಮಾಗಳಿಂದ ಕನ್ನಡ ಚಿತ್ರರಂಗದ ಖ್ಯಾತಿ ಹೆಚ್ಚಾಗಿ