AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನುಷ್ಯರು ಮಾತ್ರವಲ್ಲ ಹಾವುಗಳು ಹನಿಮೂನ್​​​​ಗೆ ಹೋಗುತ್ತೆ! ಈ ತಿಂಗಳಿನಲ್ಲಿ ಮಾತ್ರ ಯಾಕೆ?

ಮನುಷ್ಯ ಹನಿಮೂನ್​​​ಗೆ ಹೋಗುವುದು ಸಹಜ, ದಂಪತಿಗಳು ಹನಿಮೂನ್​​ ಭಾವನೆಗಳಿಗೆ, ದೈಹಿಕವಾಗಿ ಅರ್ಥ ಮಾಡಿಕೊಳ್ಳಲು ಹನಿಮೂನ್​​​ಗೆ ಹೋಗುತ್ತಾರೆ. ಆದರೆ ಹಾವುಗಳು ಕೂಡ ಹನಿಮೂನ್​​​ಗೆ ಹೋಗುತ್ತದೆ. ಇದನು ನಂಬ ಸಾಧ್ಯವಿಲ್ಲದಿದ್ದರು. ಇದು ನಿಜ. ಹಾವುಗಳು ಹನಿಮೂನ್​​​ಗೆ ಯಾಕೆ ಹೋಗುತ್ತದೆ. ಇದರ ಉದ್ದೇಶಗಳೇನು? ಕೆನಡಾದ ಮ್ಯಾನಿಟೋಬಾದಲ್ಲಿರುವ ನಾರ್ಸಿಸ್ಸೆಯಲ್ಲಿ ಹಾವುಗಳು ಹನಿಮೂನ್​​​ಗೆ ಹೋಗುತ್ತದೆ.

ಮನುಷ್ಯರು ಮಾತ್ರವಲ್ಲ ಹಾವುಗಳು ಹನಿಮೂನ್​​​​ಗೆ ಹೋಗುತ್ತೆ! ಈ ತಿಂಗಳಿನಲ್ಲಿ ಮಾತ್ರ ಯಾಕೆ?
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 26, 2025 | 4:24 PM

Share

ಮನುಷ್ಯರು ಮಾತ್ರ ಹನಿಮೂನ್​​​ (honeymoon) ಹೋಗುವುದನ್ನು ಕೇಳಿರಬಹುದು. ಆದರೆ ಇಲ್ಲಿ ಹಾವುಗಳು ಕೂಡ ಹನಿಮೂನ್​​​ಗೆ ಹೋಗುತ್ತದೆ. ಹನಿಮೂನ್​​​ ಎನ್ನುವುದು ಕೇವಲ ದೈಹಿಕ ಸಂಪರ್ಕಕ್ಕೆ ಮಾತ್ರವಲ್ಲ, ಎರಡು ಮನಸ್ಸುಗಳು ತಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಹೋಗುತ್ತಾರೆ. ಆದರೆ ಹಾವುಗಳು (snake) ಹನಿಮೂನ್​​​ಗೆ ಯಾಕೆ ಹೋಗುತ್ತದೆ. ಇದರ ಉದ್ದೇಶಗಳೇನು? ಕೆನಡಾದ ಮ್ಯಾನಿಟೋಬಾದಲ್ಲಿರುವ ನಾರ್ಸಿಸ್ಸೆಯಲ್ಲಿ ಪ್ರತಿ ವಸಂತಕಾಲದಲ್ಲಿ, ಸಾವಿರಾರು ಹಾವುಗಳು ಗುಹೆಗಳಿಂದ ಹೊರಬರುತ್ತವೆ. ಇದು ಭೂಮಿಯ ಮೇಲಿನ ಅತ್ಯಂತ ಅಸಾಧಾರಣ “ಮಧುಚಂದ್ರ” ಕೂಟವಾಗಿರುತ್ತದೆ. ಇಲ್ಲಿ ಕಂಡು ಬರುವ ಹಾವುಗಳು ಕೆಂಪು-ಬದಿಯ ಗಾರ್ಟರ್ ಹಾವು.

ವಿಶ್ವದಲ್ಲೇ ನಾರ್ಸಿಸ್ ಸ್ನೇಕ್ ಡೆನ್ಸ್ ಎಂದು ಕರೆಯಲ್ಪಡುವ ಹಾವುಗಳ ಅತಿದೊಡ್ಡ ಸಂಯೋಗ ಸಭೆಯಾಗಿದೆ . ಹಲವು ತಿಂಗಳ ಕಾಲ ಶಿಶಿರ ನಿದ್ರೆಯಲ್ಲಿರುವ ಈ ಹಾವುಗಳು ಸುಣ್ಣದ ಕಲ್ಲಿನ ಸಿಂಕ್‌ಹೋಲ್‌ಗಳಿಂದ ಹೊರಬಂದು ಮಧುಚಂದ್ರಕ್ಕೆ ಹೋಗುತ್ತದೆ. ಈ ಬಗ್ಗೆ ವಿಜ್ಞಾನಿಗಳು ಕೂಡ ಅಚ್ಚರಿಯನ್ನು ಪಟ್ಟಿದ್ದಾರೆ. ಹವಾಮಾನವು ಬೆಚ್ಚಗಾಗಲು ಪ್ರಾರಂಭಿಸಿದಾಗ ಅಂದರೆ ಏಪ್ರಿಲ್ ಅಂತ್ಯದಿಂದ ಮೇ ಆರಂಭದಲ್ಲಿ ಗಂಡು ಹಾವುಗಳು ಹೊರಕ್ಕೆ ಬಂದು, ಹೆಣ್ಣು ಹಾವುಗಳಿಗಾಗಿ ಕಾಯುತ್ತಿರುತ್ತದೆ.

ಹೆಣ್ಣು ಹಾವುಗಳು ಹೊರ ಬಂದ ನಂತರ ಅವುಗಳು ಒಟ್ಟು ಸೇರಿ ಒಂದು ಕಡೆ ಸೇರುತ್ತದೆ. ಇದೊಂದು ರೀತಿ ಹನಿಮೂನ್​​​​​ನಂತಿರುತ್ತದೆ. ಅದು ವಾರ ಅಥವಾ ತಿಂಗಳುಗಳ ಕಾಲ ಅಲ್ಲಿಯೇ ಕಾಲ ಕಳೆಯುತ್ತದೆ. ಹೀಗೆ ಬಂದ ಹಾವುಗಳಲ್ಲಿ ಪೈಪೋಟಿ ಪ್ರಾರಂಭವಾಗುತ್ತದೆ. ಹೆಣ್ಣು ಹಾವಿಗಾಗಿ ಗಂಡು ಹಾವುಗಳಲ್ಲಿ ಸ್ಪರ್ಧೆ ಉಂಟಾಗುತ್ತದೆ. ಇದು ಹೆಣ್ಣು ಹಾವುಗಳನ್ನು ಗೊಂದಲಕ್ಕೆ ಒಳಗಾಗಿಸಲು ಈ ರೀತಿ ಮಾಡುತ್ತದೆ ಎನ್ನುವುದು ವಿಜ್ಞಾನಿಗಳ ಮಾತು.

ಇದನ್ನೂ ಓದಿ
Image
ಹಿರಿ ಜೀವಗಳಿಗೆ  ಮರುಮದುವೆ ಮಾಡಿಸಿದ ಮೊಮ್ಮಕ್ಕಳು
Image
ರಾತ್ರಿಯ ರೊಮ್ಯಾ‌ನ್ಸ್ ವಿಡಿಯೋ ಶೇರ್‌ ಮಾಡಿದ ನವಜೋಡಿ
Image
ಕೋಪದಲ್ಲಿ ಗಂಡನ ನಾಲಿಗೆ ಕಚ್ಚಿ ತುಂಡರಿಸಿದ ಹೆಂಡತಿ
Image
ಯಾವ ಲಾಭದಾಯಕ ಉದ್ದಿಮೆಗೂ ಕಮ್ಮಿಯಿಲ್ಲ ಈ ಚೇಳು ಸಾಕಾಣಿಕೆ

ನಾರ್ಸಿಸ್​​ದಲ್ಲಿ ಯಾಕೆ ಹಾವುಗಳು ಹನಿಮೂನ್​​ ಹೋಗುವುದು?

ಮ್ಯಾನಿಟೋಬಾದ ಇಂಟರ್‌ಲೇಕ್ ಪ್ರದೇಶದ ವಿಶಿಷ್ಟ ಭೌಗೋಳಿಕ ಲಕ್ಷಣಗಳು ಈ ಹಾವುಗಳಿಗೆ ಮಿಲನಕ್ಕೆ ಸೂಕ್ತವಾದ ಪರಿಸ್ಥಿತಿಗಳನ್ನು ಒದಗಿಸುತ್ತವೆ. ಈ ಪ್ರದೇಶವು ಸುಣ್ಣದ ಕಲ್ಲಿನಿಂದ ಕೂಡಿದ್ದು ಸಿಂಕ್‌ಹೋಲ್‌ಗಳನ್ನು ಹೊಂದಿದೆ. ಜತೆಗೆ ಸುತ್ತಮುತ್ತಲಿನ ಜೌಗು ಪ್ರದೇಶಗಳಲ್ಲಿ ಕಪ್ಪೆಗಳು ಮತ್ತು ಸಣ್ಣ ಸಸ್ತನಿಗಳಂತಹ ಸಾಕಷ್ಟು ಆಹಾರ ಮೂಲಗಳನ್ನು ಪೂರೈಸುತ್ತವೆ.

ಇದನ್ನೂ ಓದಿ: ಬಾಯಿ ತೆರೆದು ಮಲಗುತ್ತೀರಾ? ಇದು ಅಪಾಯದ ಸೂಚನೆ

ಜನರಿಗೂ ಈ ಕ್ಷಣ ನೋಡಬಹುದು:

ವಿಜ್ಞಾನಿಗಳು ಮಾತ್ರ, ಅಲ್ಲಿಗೆ ಬರುವ ಪ್ರವಾಸಿಗರು ನೋಡಬಹುದು. ಇದು ಆಕರ್ಷಣೆ ತಾಣವಾಗಿದೆ. ಏಪ್ರಿಲ್ ಅಂತ್ಯದಲ್ಲಿ ಬಿಸಿಲಿನ ದಿನಗಳಲ್ಲಿ ಮತ್ತು ಮೇ ತಿಂಗಳ ಮೊದಲ ಮೂರು ವಾರಗಳಲ್ಲಿ ಇದನ್ನು ನೋಡಬಹುದು. ಆದರೆ 3 ಕಿ.ಲೋ ಮೀಟರ್​​ ದೂರದಲ್ಲಿ ಇವುಗಳು ಕಾಣಲು ಸಿಗುತ್ತದೆ.

ಇನ್ನು ಇವುಗಳ ರಕ್ಷಣೆಗೆ ವಿಶೇಷ ತಂಡ ಕೂಡ ಇದೆ. ಹಾವುಗಳ ಜೀವನ ಉಳಿಸಲು ಕೂಡ ಅನೇಕ ಕ್ರಮಗಳನ್ನು ಅಲ್ಲಿನ ಸರ್ಕಾರ ತಂದಿದೆ. ನಾರ್ಸಿಸ್ಸೆಯ ಕೆಂಪು-ಬದಿಯ ಗಾರ್ಟರ್ ಹಾವುಗಳು ಈ ಹನಿಮೂನ್​​​ ಮಾಡಿಕೊಳ್ಳುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ನೋವಿನಲ್ಲೂ ಬ್ಯಾಟಿಂಗ್​ಗೆ ಬಂದ ರಿಷಭ್ ಪಂತ್​
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ತಮ್ಮ ತಪ್ಪು ಮುಚ್ಚಿಕೊಳ್ಳಲು ಸಿಎಂ ಮತ್ತು ಡಿಸಿಎಂರಿಂದ ಪ್ರಯತ್ನ: ಅರವಿಂದ್
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?
ಈ ಬಾರಿಯಾದರೂ ರಾಹುಲ್ ಗಾಂಧಿ ಸಿಎಂ-ಡಿಸಿಎಂಗೆ ಸಮಯ ನೀಡುವರೇ?