AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆತ್ಮೀಯ ಸ್ನೇಹಿತರೇ ಆಗಿರಲಿ ಅಥವಾ ಆತ್ಮ ಸಂಗಾತಿಯಾಗಿರಲಿ, ಈ ವಿಷಯಗಳನ್ನು ಚರ್ಚಿಸಬೇಡಿ

Chanakya Niti: ಯಾರಾದರೂ ನಿಮ್ಮನ್ನು ಅವಮಾನಿಸಿದ್ದರೆ, ಆ ಅವಮಾನವನ್ನು ನೀವೇ ಇಟ್ಟುಕೊಳ್ಳಿ. ಇದನ್ನು ಯಾರ ಬಳಿಯೂ ಹೇಳಬೇಡಿ. ಇಲ್ಲವಾದಲ್ಲಿ ಇಂದು ನಿಮಗೆ ಸಾಂತ್ವನ ಹೇಳುವ ವ್ಯಕ್ತಿ ಅವಕಾಶ ಸಿಕ್ಕಾಗ ಅವಮಾನ ಮಾಡುತ್ತಾರೆ. ಆದ್ದರಿಂದ ಈ ವಿಷಯವನ್ನು ಯಾವಾಗಲೂ ನಿಮ್ಮ ಹೃದಯದಲ್ಲಿ ಬಂಧಿಸಿಡಿ.

TV9 Web
| Updated By: ಸಾಧು ಶ್ರೀನಾಥ್​|

Updated on: Jul 24, 2022 | 6:06 AM

Share

1. ಆಚಾರ್ಯ ಚಾಣಕ್ಯರು ನಾವು ಯಾರನ್ನಾದರೂ ನಂಬಿದಾಗ, ನಾವು ಅದನ್ನು ಕುರುಡಾಗಿ ನಂಬಿಬಿಡುತ್ತೇವೆ ಮತ್ತು ಅವರಿಗೆ ಏನನ್ನೂ ಹೇಳದಿರಲು ಹಿಂಜರಿಯುವುದಿಲ್ಲ. ಆದರೆ ಇದೇ ನಾವು ಮಾಡುವ ದೊಡ್ಡ ತಪ್ಪು. ಜೀವನದಲ್ಲಿ ಎಲ್ಲವನ್ನೂ ಎಲ್ಲರಿಗೂ ಹೇಳಲು ಸಾಧ್ಯವಿಲ್ಲ. ಹಾಗೆಯೇ ಯಾರನ್ನೂ ಅತಿಯಾಗಿ ನಂಬಬಾರದು. ಇಲ್ಲದಿದ್ದರೆ, ನಿಮ್ಮ ಜೀವನದಲ್ಲಿ ಕಷ್ಟಗಳು ಬರಲು ಪ್ರಾರಂಭಿಸುತ್ತವೆ. ಆತ್ಮೀಯ ಸ್ನೇಹಿತರು ಅಥವಾ ಆತ್ಮೀಯರೊಂದಿಗೆ ಚರ್ಚಿಸಬಾರದಂತಹ ಕೆಲವು ವಿಷಯಗಳನ್ನು ಇಲ್ಲಿ ತಿಳಿಯಿರಿ.

1. ಆಚಾರ್ಯ ಚಾಣಕ್ಯರು ನಾವು ಯಾರನ್ನಾದರೂ ನಂಬಿದಾಗ, ನಾವು ಅದನ್ನು ಕುರುಡಾಗಿ ನಂಬಿಬಿಡುತ್ತೇವೆ ಮತ್ತು ಅವರಿಗೆ ಏನನ್ನೂ ಹೇಳದಿರಲು ಹಿಂಜರಿಯುವುದಿಲ್ಲ. ಆದರೆ ಇದೇ ನಾವು ಮಾಡುವ ದೊಡ್ಡ ತಪ್ಪು. ಜೀವನದಲ್ಲಿ ಎಲ್ಲವನ್ನೂ ಎಲ್ಲರಿಗೂ ಹೇಳಲು ಸಾಧ್ಯವಿಲ್ಲ. ಹಾಗೆಯೇ ಯಾರನ್ನೂ ಅತಿಯಾಗಿ ನಂಬಬಾರದು. ಇಲ್ಲದಿದ್ದರೆ, ನಿಮ್ಮ ಜೀವನದಲ್ಲಿ ಕಷ್ಟಗಳು ಬರಲು ಪ್ರಾರಂಭಿಸುತ್ತವೆ. ಆತ್ಮೀಯ ಸ್ನೇಹಿತರು ಅಥವಾ ಆತ್ಮೀಯರೊಂದಿಗೆ ಚರ್ಚಿಸಬಾರದಂತಹ ಕೆಲವು ವಿಷಯಗಳನ್ನು ಇಲ್ಲಿ ತಿಳಿಯಿರಿ.

1 / 5
2. ಆಚಾರ್ಯ ಚಾಣಕ್ಯ ಹೇಳುವಂತೆ ಸಮಯ ಕೆಟ್ಟಾಗ ಹಣವೂ ನಿಮ್ಮೊಂದಿಗೆ ಆಟವಾಡುವ ವಸ್ತುವಾಗಿಬಿಡುತ್ತದೆ. ಆದಾಗ್ಯೂ ನಿಮ್ಮೊಂದಿಗೆ ಯಾರೂ ನಿಲ್ಲದಿದ್ದಾಗ ಹಣ ನಿಮಗೆ ಬದುಕುವ ಭರವಸೆ ನೀಡುತ್ತದೆ. ನಿಮ್ಮ ಕೆಟ್ಟ ಸಮಯಕ್ಕಾಗಿ ನೀವು ಹಣವನ್ನು ಸಂಗ್ರಹಿಸಿದ್ದರೆ, ಅದನ್ನು ಯಾರೊಂದಿಗೂ ಚರ್ಚಿಸಬೇಡಿ. ಇಲ್ಲವಾದರೆ ಅದು ನಿಮಗೆ ಹಾನಿಕರವಾಗಬಹುದು.

2. ಆಚಾರ್ಯ ಚಾಣಕ್ಯ ಹೇಳುವಂತೆ ಸಮಯ ಕೆಟ್ಟಾಗ ಹಣವೂ ನಿಮ್ಮೊಂದಿಗೆ ಆಟವಾಡುವ ವಸ್ತುವಾಗಿಬಿಡುತ್ತದೆ. ಆದಾಗ್ಯೂ ನಿಮ್ಮೊಂದಿಗೆ ಯಾರೂ ನಿಲ್ಲದಿದ್ದಾಗ ಹಣ ನಿಮಗೆ ಬದುಕುವ ಭರವಸೆ ನೀಡುತ್ತದೆ. ನಿಮ್ಮ ಕೆಟ್ಟ ಸಮಯಕ್ಕಾಗಿ ನೀವು ಹಣವನ್ನು ಸಂಗ್ರಹಿಸಿದ್ದರೆ, ಅದನ್ನು ಯಾರೊಂದಿಗೂ ಚರ್ಚಿಸಬೇಡಿ. ಇಲ್ಲವಾದರೆ ಅದು ನಿಮಗೆ ಹಾನಿಕರವಾಗಬಹುದು.

2 / 5
3. ಎಲ್ಲ ಕುಟುಂಬದಲ್ಲಿಯೂ ಜಗಳಗಳಿವೆ. ಹಾಗಂತ ನಾವು ಆ ವಿಷಯಗಳನ್ನೆಲ್ಲಾ ಇತರರೊಂದಿಗೆ ಚರ್ಚಿಸಬೇಕು ಎಂದು ಇದರ ಅರ್ಥವಲ್ಲ. ನಿಮ್ಮ ಮನೆಯಲ್ಲಿನ ವಾದ-ಪ್ರತಿವಾದಗಳ ಬಗ್ಗೆ ನಿಮ್ಮ ಆಪ್ತ ಸ್ನೇಹಿತ ಅಥವಾ ಸಂಗಾತಿಗೆ ಸಹ ಹೇಳಬಾರದು. ಇಲ್ಲದಿದ್ದರೆ, ನಂತರ ನೀವು ನಷ್ಟವನ್ನು ಅನುಭವಿಸಬೇಕಾಗಬಹುದು.

3. ಎಲ್ಲ ಕುಟುಂಬದಲ್ಲಿಯೂ ಜಗಳಗಳಿವೆ. ಹಾಗಂತ ನಾವು ಆ ವಿಷಯಗಳನ್ನೆಲ್ಲಾ ಇತರರೊಂದಿಗೆ ಚರ್ಚಿಸಬೇಕು ಎಂದು ಇದರ ಅರ್ಥವಲ್ಲ. ನಿಮ್ಮ ಮನೆಯಲ್ಲಿನ ವಾದ-ಪ್ರತಿವಾದಗಳ ಬಗ್ಗೆ ನಿಮ್ಮ ಆಪ್ತ ಸ್ನೇಹಿತ ಅಥವಾ ಸಂಗಾತಿಗೆ ಸಹ ಹೇಳಬಾರದು. ಇಲ್ಲದಿದ್ದರೆ, ನಂತರ ನೀವು ನಷ್ಟವನ್ನು ಅನುಭವಿಸಬೇಕಾಗಬಹುದು.

3 / 5
5. ನಿಮ್ಮೊಳಗೆ ಯಾವುದೇ ದುಃಖ ಅಡಗಿದ್ದರೆ, ಅದನ್ನು ಯಾರೊಂದಿಗೂ ಚರ್ಚಿಸಬೇಡಿ. ನಿಮ್ಮ ದುಃಖವನ್ನು ಕೇಳುವ ನೆಪದಲ್ಲಿ ಜನರು ನಿಮ್ಮೊಳಗಿನ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ನಂತರ ಈ ವಿಷಯಗಳನ್ನು ಗೇಲಿ ಮಾಡಿಬಿಡುತ್ತಾರೆ. ಇದಲ್ಲದೆ, ಯಾರೊಂದಿಗಾದರೂ ನಿಮ್ಮ ದುಃಖವನ್ನು ಹೇಳಿಕೊಮಡಾಗ ಅದರಿಂದ ನಿಮ್ಮ ದುಃಖ ಕಡಿಮೆ ಮಾಡುವುದಿಲ್ಲ. ನೀವಾಗಿಯೇ ಅದನ್ನು ಅನುಭವಿಸಬೇಕು, ಸಹಿಸಿಕೊಳ್ಳಬೇಕಾಗುತ್ತದೆ. ಹಾಗಾದರೆ ಅದನ್ನು ಚರ್ಚಿಸುವುದರಿಂದ ಏನು ಉಪಯೋಗ ಅಲ್ಲವಾ!?

5. ನಿಮ್ಮೊಳಗೆ ಯಾವುದೇ ದುಃಖ ಅಡಗಿದ್ದರೆ, ಅದನ್ನು ಯಾರೊಂದಿಗೂ ಚರ್ಚಿಸಬೇಡಿ. ನಿಮ್ಮ ದುಃಖವನ್ನು ಕೇಳುವ ನೆಪದಲ್ಲಿ ಜನರು ನಿಮ್ಮೊಳಗಿನ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ನಂತರ ಈ ವಿಷಯಗಳನ್ನು ಗೇಲಿ ಮಾಡಿಬಿಡುತ್ತಾರೆ. ಇದಲ್ಲದೆ, ಯಾರೊಂದಿಗಾದರೂ ನಿಮ್ಮ ದುಃಖವನ್ನು ಹೇಳಿಕೊಮಡಾಗ ಅದರಿಂದ ನಿಮ್ಮ ದುಃಖ ಕಡಿಮೆ ಮಾಡುವುದಿಲ್ಲ. ನೀವಾಗಿಯೇ ಅದನ್ನು ಅನುಭವಿಸಬೇಕು, ಸಹಿಸಿಕೊಳ್ಳಬೇಕಾಗುತ್ತದೆ. ಹಾಗಾದರೆ ಅದನ್ನು ಚರ್ಚಿಸುವುದರಿಂದ ಏನು ಉಪಯೋಗ ಅಲ್ಲವಾ!?

4 / 5
4. ಯಾರಾದರೂ ನಿಮ್ಮನ್ನು ಅವಮಾನಿಸಿದ್ದರೆ, ಆ ಅವಮಾನವನ್ನು ನೀವೇ ಇಟ್ಟುಕೊಳ್ಳಿ. ಇದನ್ನು ಯಾರ ಬಳಿಯೂ ಹೇಳಬೇಡಿ. ಇಲ್ಲವಾದಲ್ಲಿ ಇಂದು ನಿಮಗೆ ಸಾಂತ್ವನ ಹೇಳುವ ವ್ಯಕ್ತಿ ಅವಕಾಶ ಸಿಕ್ಕಾಗ ಅವಮಾನ ಮಾಡುತ್ತಾರೆ. ಆದ್ದರಿಂದ ಈ ವಿಷಯವನ್ನು ಯಾವಾಗಲೂ ನಿಮ್ಮ ಹೃದಯದಲ್ಲಿ ಬಂಧಿಸಿಡಿ.

4. ಯಾರಾದರೂ ನಿಮ್ಮನ್ನು ಅವಮಾನಿಸಿದ್ದರೆ, ಆ ಅವಮಾನವನ್ನು ನೀವೇ ಇಟ್ಟುಕೊಳ್ಳಿ. ಇದನ್ನು ಯಾರ ಬಳಿಯೂ ಹೇಳಬೇಡಿ. ಇಲ್ಲವಾದಲ್ಲಿ ಇಂದು ನಿಮಗೆ ಸಾಂತ್ವನ ಹೇಳುವ ವ್ಯಕ್ತಿ ಅವಕಾಶ ಸಿಕ್ಕಾಗ ಅವಮಾನ ಮಾಡುತ್ತಾರೆ. ಆದ್ದರಿಂದ ಈ ವಿಷಯವನ್ನು ಯಾವಾಗಲೂ ನಿಮ್ಮ ಹೃದಯದಲ್ಲಿ ಬಂಧಿಸಿಡಿ.

5 / 5
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ