Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಳ್ಳು ಹೇಳಿ ಸಂಬಂಧಗಳನ್ನು ಉಳಿಸಿಕೊಳ್ಳುವ ಜಾಯಮಾನ ಇವರದಲ್ಲ! ಯಾರವರು ತಿಳಿಯಿರಿ

ಜ್ಯೋತಿಷ್ಯ ಶಾಸ್ತ್ರದಲ್ಲಿ ಬರುವ 12 ರಾಶಿಗಳಲ್ಲಿಯೂ ಒಂದು ಮತ್ತೊಂದಕ್ಕಿಂತ ಭಿನ್ನವಾಗಿರುತ್ತದೆ. ತನ್ನದೇ ಆದ ವೈಶಿಷ್ಯತೆ ಹೊಂದಿರುತ್ತದೆ. ಜಾತಕದ ಪ್ರಕಾರ ಬಂದಿರುವ ರಾಶಿಗೆ ಅನುಗುಣವಾಗಿ ಅವರವರ ಗುಣ ಸ್ವಭಾವಗಳು ರೂಪುಗೊಂಡಿರುತ್ತವೆ. ಈ ಮೂರು ರಾಶಿಯ ಜನರು ತಮ್ಮ ಜಾತಕದ ಪ್ರಕಾರ ಸುಳ್ಳು ಹೇಳುವುದಕ್ಕೆ ಆಸಕ್ತಿ ತೋರುವುದಿಲ್ಲ. ಇವರೆಂದಿಗೂ ಸುಳ್ಳು ಹೇಳುವುದಿಲ್ಲ.

TV9 Web
| Updated By: preethi shettigar

Updated on:Nov 13, 2021 | 10:34 AM

ಸಿಂಹ ರಾಶಿ (Lion): ಸಿಂಹ ರಾಶಿಯವರು ತಮ್ಮ ಮಾತಿಕೆ ಕಟ್ಟುಬಿದ್ದು, ಸ್ವಭಾವತಃ ಸತ್ಯವಂತರಾಗಿರಲು ಬಯಸುತ್ತಾರೆ. ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವ ಸಾಹಸ ಮಾಡುತ್ತಾರೆ. ಇವರ ಪ್ರಕಾರ ಸುಳ್ಳು ಹೇಳುವುದು ಅಂದರೆ ಮನುಷ್ಯರಿಗೆ ಅವಮಾನ ಮಾಡಿದಂತೆಯೇ ಸರಿ. ನೈತಿಕವಾಗಿ ಎಂದಿಗೂ ಕೆಟ್ಟ ಕೆಲಸ ಮಾಡಲು ಇಚ್ಛಿಸುವುದಿಲ್ಲ. ಇದೇ ಕಾರಣಕ್ಕೆ ಅನೇಕ ಜನ ಅವರನ್ನು ಸ್ವಾರ್ಥಿಗಳು ಎಂದು ಬಗೆಯುತ್ತಾರೆ. ಆದರೆ ವಾಸ್ತವದಲ್ಲಿ ಅವರು ಸ್ವಾರ್ಥಿಗಳಾಗಿರುವುದಿಲ್ಲ. ಸುಳ್ಳು ಹೇಳಿ ಸಂಬಂಧಗಳನ್ನು ಗಟ್ಟಿಗೊಳ್ಳಿಸುವುದಕ್ಕೆ ಅವರು ಸುತರಾಅಂ ಇಷ್ಟಪಡುವುದಿಲ್ಲ.

Lion Pisces Aquarius these three zodiac signs people are honest never tell lies know zodiac in kannada

1 / 3
ಮೀನ ರಾಶಿ (Pisces): ಮೀನ ರಾಶಿಯವರು ಸ್ವತಃ ಅಸಭ್ಯರು ಮತ್ತು ಕಠೋರಿಗಳು ಆಗಲು ಬಯಸುತ್ತಾರೆಯೇ ಹೊರತು ಅವರು ನುಡಿಯುವುದು ಸತ್ಯಸ್ಯ ಸತ್ಯವನ್ನಷ್ಟೇ! ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ ಅವರು. ಸುಳ್ಳು ಸುಳ್ಳೇ ಮಧುರ ಮಾತುಗಳನ್ನು ಹೇಳುವುದು, ಅದರಿಂದ ಜನರ ನವನ್ನು ಗೆಲ್ಲುವುದು ಇವರಿಗೆ ಒಗ್ಗುವುದಿಲ್ಲ. ಯಾವುದೇ ಘಳಿಗೆಯಲ್ಲೂ ಅವರು ಸುಳ್ಳಿನ ಆಸರೆ ಪಡೆಯುವುದಿಲ್ಲ.

Lion Pisces Aquarius these three zodiac signs people are honest never tell lies know zodiac in kannada

2 / 3
ಕುಂಭ ರಾಶಿ (Aquarius): ಕುಂಭ ರಾಶಿಯವರು ಮೇಲಿನ ಎರಡು ರಾಶಿಯವರಂತೆ ಇವರೂ ಸಹ ಕಟ್ಟುನಿಟ್ಟಾಗಿ ಪ್ರಾಮಾಣಿಕರು. ಪರಿಸ್ಥಿತಿ ಎಷ್ಟೇ ಕೆಟ್ಟದ್ದಾಗಿರಲಿ ಸುಳ್ಳು ಹೇಳುವುದಿಲ್ಲ. ಸತ್ಯವೇ ಇವ್ರ ಕುಲದೇವರು. ಇವರು ವಿಷಯಗಳನ್ನು ಸರಳ ಮತ್ತು ಸುಸ್ಪಷ್ಟ ರೀತಿಯಲ್ಲಿ ಇಡಲು ಬಯಸುತ್ತಾರೆ. ಇದರಿಂದ ಒಳ್ಳೆಯ ಜನರತ್ತ ಇವರು ಆಕರ್ಷಿತರಾಗುತ್ತಾರೆ. ಒಮ್ಮೆ ನೀವು ಇಂತಹವರನ್ನು ಇಷ್ಟಪಟ್ಟರೆ ಮುಂದೆ ಸತ್ಯವನ್ನಷ್ಟೇ ಕೇಳಬೇಕಾಗುತ್ತದೆ.

ಕುಂಭ ರಾಶಿ (Aquarius): ಕುಂಭ ರಾಶಿಯವರು ಮೇಲಿನ ಎರಡು ರಾಶಿಯವರಂತೆ ಇವರೂ ಸಹ ಕಟ್ಟುನಿಟ್ಟಾಗಿ ಪ್ರಾಮಾಣಿಕರು. ಪರಿಸ್ಥಿತಿ ಎಷ್ಟೇ ಕೆಟ್ಟದ್ದಾಗಿರಲಿ ಸುಳ್ಳು ಹೇಳುವುದಿಲ್ಲ. ಸತ್ಯವೇ ಇವ್ರ ಕುಲದೇವರು. ಇವರು ವಿಷಯಗಳನ್ನು ಸರಳ ಮತ್ತು ಸುಸ್ಪಷ್ಟ ರೀತಿಯಲ್ಲಿ ಇಡಲು ಬಯಸುತ್ತಾರೆ. ಇದರಿಂದ ಒಳ್ಳೆಯ ಜನರತ್ತ ಇವರು ಆಕರ್ಷಿತರಾಗುತ್ತಾರೆ. ಒಮ್ಮೆ ನೀವು ಇಂತಹವರನ್ನು ಇಷ್ಟಪಟ್ಟರೆ ಮುಂದೆ ಸತ್ಯವನ್ನಷ್ಟೇ ಕೇಳಬೇಕಾಗುತ್ತದೆ.

3 / 3

Published On - 9:54 am, Sat, 13 November 21

Follow us
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ