AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವನ ಸಂಗಾತಿಯ ಆಯ್ಕೆ ಮಾಡುವಾಗ ಇದನ್ನು ಗಮನಿಸಿ, ಮದುವೆಯ ನಂತರ ಪಶ್ಚಾತ್ತಾಪದ ಮಾತೇ ಇರುವುದಿಲ್ಲ!

ಆಚಾರ್ಯ ಚಾಣಕ್ಯ ಅವರು ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಮೊದಲು 4 ಗುಣಗಳನ್ನು ಪರೀಕ್ಷಿಸಲು ಹೇಳಿದ್ದಾರೆ. ಇದರಿಂದ ನೀವು ನಿಮಗಾಗಿ ಉತ್ತಮ ಜೀವನ ಸಂಗಾತಿಯನ್ನು ಕಂಡುಕೊಳ್ಳಬಹುದು. ಶ್ಲೋಕವು – ವರ್ಯೇತ್ ಕುಲಜಂ ಪ್ರಜ್ಞಾನೋ ವಿರೂಪಮಪಿ ಕನ್ಯಕಾಂ, ರೂಪಶೀಲಂನ ನಿಚೇಷ್ಯ ವಿವಾಹ: ಸಾದಿಸೇ ಕುಲೇ. ಜೀವನ ಸಂಗಾತಿಯ ಯಾವ ಗುಣಗಳ ಬಗ್ಗೆ ಆಚಾರ್ಯರು ಮಾತನಾಡಿದ್ದಾರೆ ಎಂಬುದನ್ನು ಸರಳ ಪದಗಳಲ್ಲಿ ಹೇಳೋಣ.

TV9 Web
| Updated By: ಸಾಧು ಶ್ರೀನಾಥ್​|

Updated on: Jul 23, 2022 | 6:06 AM

Share
1. ಆಚಾರ್ಯ ಚಾಣಕ್ಯ ಅವರು ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಮೊದಲು 4 ಗುಣಗಳನ್ನು ಪರೀಕ್ಷಿಸಲು ಹೇಳಿದ್ದಾರೆ. ಇದರಿಂದ ನೀವು ನಿಮಗಾಗಿ ಉತ್ತಮ ಜೀವನ ಸಂಗಾತಿಯನ್ನು ಕಂಡುಕೊಳ್ಳಬಹುದು. ಶ್ಲೋಕವು – ವರ್ಯೇತ್ ಕುಲಜಂ ಪ್ರಜ್ಞಾನೋ ವಿರೂಪಮಪಿ ಕನ್ಯಕಾಂ, ರೂಪಶೀಲಂನ ನಿಚೇಷ್ಯ ವಿವಾಹ: ಸಾದಿಸೇ ಕುಲೇ. ಜೀವನ ಸಂಗಾತಿಯ ಯಾವ ಗುಣಗಳ ಬಗ್ಗೆ ಆಚಾರ್ಯರು ಮಾತನಾಡಿದ್ದಾರೆ ಎಂಬುದನ್ನು ಸರಳ ಪದಗಳಲ್ಲಿ ಹೇಳೋಣ.

1. ಆಚಾರ್ಯ ಚಾಣಕ್ಯ ಅವರು ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಮೊದಲು 4 ಗುಣಗಳನ್ನು ಪರೀಕ್ಷಿಸಲು ಹೇಳಿದ್ದಾರೆ. ಇದರಿಂದ ನೀವು ನಿಮಗಾಗಿ ಉತ್ತಮ ಜೀವನ ಸಂಗಾತಿಯನ್ನು ಕಂಡುಕೊಳ್ಳಬಹುದು. ಶ್ಲೋಕವು – ವರ್ಯೇತ್ ಕುಲಜಂ ಪ್ರಜ್ಞಾನೋ ವಿರೂಪಮಪಿ ಕನ್ಯಕಾಂ, ರೂಪಶೀಲಂನ ನಿಚೇಷ್ಯ ವಿವಾಹ: ಸಾದಿಸೇ ಕುಲೇ. ಜೀವನ ಸಂಗಾತಿಯ ಯಾವ ಗುಣಗಳ ಬಗ್ಗೆ ಆಚಾರ್ಯರು ಮಾತನಾಡಿದ್ದಾರೆ ಎಂಬುದನ್ನು ಸರಳ ಪದಗಳಲ್ಲಿ ಹೇಳೋಣ.

1 / 5
2. ಆಂತರಿಕ ಸೌಂದರ್ಯ: ನಿಮ್ಮ ಜೀವನದಲ್ಲಿ ಉತ್ತಮ ಜೀವನ ಸಂಗಾತಿಯನ್ನು ನೀವು ಬಯಸಿದರೆ, ಅವರ ನೋಟಕ್ಕಿಂತ ಹೆಚ್ಚಾಗಿ ಅವರ ಆಂತರಿಕ ಸೌಂದರ್ಯಕ್ಕೆ ಗಮನ ಕೊಡಿ ಎಂದು ಚಾಣಕ್ಯ ಹೇಳುತ್ತಾರೆ. ದೈಹಿಕ ಆಕರ್ಷಣೆಯು ಸ್ವಲ್ಪ ಸಮಯದ ನಂತರ ನಶಿಸುವಂತಹುದು. ಆದರೆ ಆಂತರಿಕ ಸೌಂದರ್ಯವು ನಿಮ್ಮೊಂದಿಗೆ ಜೀವನದುದ್ದಕ್ಕೂ ಇರುತ್ತದೆ. ಅಂತಹ ಜೀವನ ಸಂಗಾತಿ ನಿಮಗೆ ಒಳ್ಳೆಯದು. ಅಂದರೆ ಅವರು ನಿಮ್ಮ ಇಡೀ ಕುಟುಂಬವನ್ನು ಒಂದು ಸೂತ್ರದಡಿ ಇರಿಸುತ್ತಾರೆ.

2. ಆಂತರಿಕ ಸೌಂದರ್ಯ: ನಿಮ್ಮ ಜೀವನದಲ್ಲಿ ಉತ್ತಮ ಜೀವನ ಸಂಗಾತಿಯನ್ನು ನೀವು ಬಯಸಿದರೆ, ಅವರ ನೋಟಕ್ಕಿಂತ ಹೆಚ್ಚಾಗಿ ಅವರ ಆಂತರಿಕ ಸೌಂದರ್ಯಕ್ಕೆ ಗಮನ ಕೊಡಿ ಎಂದು ಚಾಣಕ್ಯ ಹೇಳುತ್ತಾರೆ. ದೈಹಿಕ ಆಕರ್ಷಣೆಯು ಸ್ವಲ್ಪ ಸಮಯದ ನಂತರ ನಶಿಸುವಂತಹುದು. ಆದರೆ ಆಂತರಿಕ ಸೌಂದರ್ಯವು ನಿಮ್ಮೊಂದಿಗೆ ಜೀವನದುದ್ದಕ್ಕೂ ಇರುತ್ತದೆ. ಅಂತಹ ಜೀವನ ಸಂಗಾತಿ ನಿಮಗೆ ಒಳ್ಳೆಯದು. ಅಂದರೆ ಅವರು ನಿಮ್ಮ ಇಡೀ ಕುಟುಂಬವನ್ನು ಒಂದು ಸೂತ್ರದಡಿ ಇರಿಸುತ್ತಾರೆ.

2 / 5
3. ಒತ್ತಡದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ: ಆಚಾರ್ಯ ಚಾಣಕ್ಯ ಹೇಳುವಂತೆ ಕುಟುಂಬಸ್ಥರಿಗೆ/ ಕುಟುಂಬಕ್ಕೆ ಧಕ್ಕೆ ತರುವಂತಹ ಯಾವುದೇ ದುಡುಕು ನಿರ್ಧಾರ ತೆಗೆದುಕೊಳ್ಳಬಾರದು. ಎಂತಹ ಜೀವನ ಸಂಗಾತಿ ನಿಮಗೆ ಉತ್ತಮ ಎಂಬುದನ್ನು ನೀವು ಚೆನ್ನಾಗಿ ಮೊದಲು ಅರ್ಥೈಸಿಕೊಳ್ಳಬೇಕು. ಪ್ರತಿಕೂಲ ಪರಿಸ್ಥಿತಿಯಲ್ಲಿ ನಿಮ್ಮ ಭುಜಕ್ಕೆ ಭುಜ ಕೊಟ್ಟು ಬೆಂಬಲಿಸಲು ಯಾರು ಇರುತ್ತಾರೋ ಅವರನ್ನು ಸ್ವೀಕರಿಸಿ. ಆದ್ದರಿಂದ ಕೂಲಂಕಷವಾಗಿ ಯೋಚಿಸಿದ ನಂತರವೇ ಬಾಳಸಂಗಾತಿ ಆಯ್ಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ. ಯಾರದೋ ಒತ್ತಡಕ್ಕೆ ಮಣಿದು ಮದುವೆಯಾಗುವ ನಿರ್ಧಾರ ಮಾಡಬೇಡಿ. ಇದು ಗಂಡ ಮತ್ತು ಹೆಂಡತಿ ಇಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತದೆ.

3. ಒತ್ತಡದಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ: ಆಚಾರ್ಯ ಚಾಣಕ್ಯ ಹೇಳುವಂತೆ ಕುಟುಂಬಸ್ಥರಿಗೆ/ ಕುಟುಂಬಕ್ಕೆ ಧಕ್ಕೆ ತರುವಂತಹ ಯಾವುದೇ ದುಡುಕು ನಿರ್ಧಾರ ತೆಗೆದುಕೊಳ್ಳಬಾರದು. ಎಂತಹ ಜೀವನ ಸಂಗಾತಿ ನಿಮಗೆ ಉತ್ತಮ ಎಂಬುದನ್ನು ನೀವು ಚೆನ್ನಾಗಿ ಮೊದಲು ಅರ್ಥೈಸಿಕೊಳ್ಳಬೇಕು. ಪ್ರತಿಕೂಲ ಪರಿಸ್ಥಿತಿಯಲ್ಲಿ ನಿಮ್ಮ ಭುಜಕ್ಕೆ ಭುಜ ಕೊಟ್ಟು ಬೆಂಬಲಿಸಲು ಯಾರು ಇರುತ್ತಾರೋ ಅವರನ್ನು ಸ್ವೀಕರಿಸಿ. ಆದ್ದರಿಂದ ಕೂಲಂಕಷವಾಗಿ ಯೋಚಿಸಿದ ನಂತರವೇ ಬಾಳಸಂಗಾತಿ ಆಯ್ಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಿ. ಯಾರದೋ ಒತ್ತಡಕ್ಕೆ ಮಣಿದು ಮದುವೆಯಾಗುವ ನಿರ್ಧಾರ ಮಾಡಬೇಡಿ. ಇದು ಗಂಡ ಮತ್ತು ಹೆಂಡತಿ ಇಬ್ಬರ ಜೀವನದ ಮೇಲೆ ಪರಿಣಾಮ ಬೀರುತ್ತದೆ.

3 / 5
4. ಧಾರ್ಮಿಕ ಪ್ರವೃತ್ತಿ: ಧಾರ್ಮಿಕ ಕಾರ್ಯಗಳು ಯಾವುದೇ ವ್ಯಕ್ತಿಯನ್ನು ಒಂದು ನಿರ್ದಿಷ್ಟ ಮಿತಿಯಲ್ಲಿ ಬಂಧಿಸುತ್ತವೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಧಾರ್ಮಿಕ ಜನರು ಯಾವುದೇ ತಪ್ಪು ಕೆಲಸ ಮಾಡಲು ಹೆದರುತ್ತಾರೆ. ಆದ್ದರಿಂದ, ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ, ಅವರು ಧಾರ್ಮಿಕ ಮನೋಭಾವ ಉಳ್ಳವರೋ, ಅಲ್ಲವೋ ಎಂಬುದನ್ನು ಖಚಿತವಾಗಿ ಪರಿಶೀಲಿಸಿ. ಧಾರ್ಮಿಕ ಸ್ವಭಾವವು ಅವರನ್ನು ಉತ್ತಮ ಜೀವನ ಸಂಗಾತಿ ಎಂದು ಸಾಬೀತುಪಡಿಸುತ್ತದೆ. ಅಂದರೆ ಅಂತಹ ವ್ಯಕ್ತಿಯು ಇಡೀ ಕುಟುಂಬವನ್ನು ಸುಸಂಸ್ಕೃತರನ್ನಾಗಿ ಮಾಡುತ್ತಾನೆ.

4. ಧಾರ್ಮಿಕ ಪ್ರವೃತ್ತಿ: ಧಾರ್ಮಿಕ ಕಾರ್ಯಗಳು ಯಾವುದೇ ವ್ಯಕ್ತಿಯನ್ನು ಒಂದು ನಿರ್ದಿಷ್ಟ ಮಿತಿಯಲ್ಲಿ ಬಂಧಿಸುತ್ತವೆ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಧಾರ್ಮಿಕ ಜನರು ಯಾವುದೇ ತಪ್ಪು ಕೆಲಸ ಮಾಡಲು ಹೆದರುತ್ತಾರೆ. ಆದ್ದರಿಂದ, ನಿಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ, ಅವರು ಧಾರ್ಮಿಕ ಮನೋಭಾವ ಉಳ್ಳವರೋ, ಅಲ್ಲವೋ ಎಂಬುದನ್ನು ಖಚಿತವಾಗಿ ಪರಿಶೀಲಿಸಿ. ಧಾರ್ಮಿಕ ಸ್ವಭಾವವು ಅವರನ್ನು ಉತ್ತಮ ಜೀವನ ಸಂಗಾತಿ ಎಂದು ಸಾಬೀತುಪಡಿಸುತ್ತದೆ. ಅಂದರೆ ಅಂತಹ ವ್ಯಕ್ತಿಯು ಇಡೀ ಕುಟುಂಬವನ್ನು ಸುಸಂಸ್ಕೃತರನ್ನಾಗಿ ಮಾಡುತ್ತಾನೆ.

4 / 5
5. ತಾಳ್ಮೆಯ ಗುಣಮಟ್ಟ ಮುಖ್ಯ: ಜೀವನವು ಎಂದಿಗೂ ಒಂದೇ ಆಗಿರುವುದಿಲ್ಲ. ಸರಿಯಾದ ಸಮಯ ಬರಲು ತಾಳ್ಮೆಯಿಂದ ಕಾಯಬೇಕಾದ ಸಂದರ್ಭಗಳಿವೆ. ಆದ್ದರಿಂದ, ನಿಮ್ಮ ಸಂಗಾತಿಯಲ್ಲಿ ತಾಳ್ಮೆಯ ಗುಣಮಟ್ಟವನ್ನು ಖಂಡಿತವಾಗಿ ಪರೀಕ್ಷಿಸಿ. ತಾಳ್ಮೆಯ ವ್ಯಕ್ತಿ ಕಷ್ಟದ ಸಮಯದಲ್ಲೂ ನಿಮಗೆ ಸರಿಯಾದ ಮಾರ್ಗವನ್ನು ತೋರಿಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಸಹಕಾರದಿಂದಾಗಿ ನೀವು ಎಲ್ಲಾ ಸವಾಲುಗಳನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತದೆ.

5. ತಾಳ್ಮೆಯ ಗುಣಮಟ್ಟ ಮುಖ್ಯ: ಜೀವನವು ಎಂದಿಗೂ ಒಂದೇ ಆಗಿರುವುದಿಲ್ಲ. ಸರಿಯಾದ ಸಮಯ ಬರಲು ತಾಳ್ಮೆಯಿಂದ ಕಾಯಬೇಕಾದ ಸಂದರ್ಭಗಳಿವೆ. ಆದ್ದರಿಂದ, ನಿಮ್ಮ ಸಂಗಾತಿಯಲ್ಲಿ ತಾಳ್ಮೆಯ ಗುಣಮಟ್ಟವನ್ನು ಖಂಡಿತವಾಗಿ ಪರೀಕ್ಷಿಸಿ. ತಾಳ್ಮೆಯ ವ್ಯಕ್ತಿ ಕಷ್ಟದ ಸಮಯದಲ್ಲೂ ನಿಮಗೆ ಸರಿಯಾದ ಮಾರ್ಗವನ್ನು ತೋರಿಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಅವರ ಸಹಕಾರದಿಂದಾಗಿ ನೀವು ಎಲ್ಲಾ ಸವಾಲುಗಳನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತದೆ.

5 / 5
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ