AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WATER CRISIS in India: ಗಂಭೀರ ಎಚ್ಚರಿಕೆ! ಉದ್ಭವಿಸಲಿದೆ ನೀರನ್ನು ಸ್ಟಾಕ್​​ ಮಾರ್ಕೆಟ್​​​ನಲ್ಲಿ ಸರಕಾಗಿಸಿ ಟ್ರೇಡಿಂಗ್​​ ಮಾಡುವ ಪರಿಸ್ಥಿತಿ

ಒಂದು ಕಾಲದಲ್ಲಿ ನಾಗರಿಕತೆ ಪ್ರಾರಂಭವಾಗಿದ್ದೇ ನದಿ ದಡದಲ್ಲಿ. ಈಗಲೂ ವಿಶ್ವ ಜನಸಂಖ್ಯೆಯ ಶೇ 80 ರಷ್ಟು ಜನರು 10,000 ಕ್ಕೂ ಹೆಚ್ಚು ನದಿ ಜಲಾನಯನ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂಬುದು ಗಮನಾರ್ಹ. ನೀರಿನ ಅಗತ್ಯ ಮತ್ತು ಅದರ ಮೌಲ್ಯವನ್ನು ಅರಿತು ನದಿಯ ಬಳಿಯೇ ವಾಸಿಸುವುದನ್ನು ಮನುಷ್ಯ ರೂಢಿ ಮಾಡಿಕೊಂಡ. ಉದಾಹರಣೆಗೆ ಹೇಳುವುದಾದರೆ ಹೈದರಾಬಾದ್​ ಮಹಾನಗರವೂ ಮೌಸಿ ನದಿ ದಡದಲ್ಲಿಯೇ ನಿರ್ಮಾಣವಾಗಿರುವುದು. ಅದೊಮ್ಮೆ ಇಡೀ ನಗರಕ್ಕೆ ಶುದ್ಧ ಕುಡಿಯುವ ನೀರನ್ನು ಒದಗಿಸುತ್ತಿದ್ದ ಮೌಸಿ ನದಿಯನ್ನು ಈಗ ಮೂಸಿ ನೋಡಲೂ ಆಗದು.

WATER CRISIS in India: ಗಂಭೀರ ಎಚ್ಚರಿಕೆ! ಉದ್ಭವಿಸಲಿದೆ ನೀರನ್ನು ಸ್ಟಾಕ್​​ ಮಾರ್ಕೆಟ್​​​ನಲ್ಲಿ ಸರಕಾಗಿಸಿ ಟ್ರೇಡಿಂಗ್​​ ಮಾಡುವ ಪರಿಸ್ಥಿತಿ
ನೀರಿನ ಕೊರತೆ ಎಂಬುದು ಕೊರೋನಾ ಮೀರಿದ ಅಪಾಯದ ಗಂಟೆ!
ಸಾಧು ಶ್ರೀನಾಥ್​
|

Updated on:Jun 21, 2024 | 9:44 AM

Share

ಸ್ವಲ್ಪ ಮುಖ ತೊಳೆದುಕೊಂಡು ಬಾ ಅಂದರೆ ಸಾಕು ಅದಕ್ಕಾಗಿ ಒಂದೆರಡು ಚೊಂಬು ನೀರು ಬಳಸುವವರು ಇದ್ದಾರೆ. ಇನ್ನು ಸ್ವಚ್ಛವಾಗಿ ಕೈ ಕಾಲು ತೊಳೆಯಲು ಇಡೀ ಬಕೆಟ್ ನೀರು ವ್ಯರ್ಥ ಮತ್ತು ಸ್ನಾನ ಮಾಡಿ ಬಾ ಎಂದು ಹೇಳಿದರೆ ಸಾಕು.. ಎರಡ್ಮೂರು ಬಕೆಟ್ ಬಳಸಿದರೂ ಅವರಿಗೆ ಏನೂ ಅನ್ನಿಸುವುದಿಲ್ಲ. ಹಾಗೆ ನೀರನ್ನು ಪೋಲು ಮಾಡುತ್ತಿದ್ದಾರೆ. ಆದರೆ ಹೀಗೆ ನೀರು ಪೋಲು ಮಾಡುವುದನ್ನು ಸಹಿಸಲಾಗದವರು. ನೀರನ್ನು ಹಿತ ಮಿತವಾಗಿ ಬಳಸುವವರಂತೂ ನೀರು ಪೋಲು ಮಾಡುವವರನ್ನು ಮರುಭೂಮಿಗೆ ಎಸೆದು ಬರಬೇಕು ಎಂದು ಯೋಚಿಸುತ್ತಾರೆ. ಆದರೆ ಅವರು ಹಾಗೆ ಯೋಚಿಸುತ್ತಿರಲಿ ಅಥವಾ ಇಲ್ಲದಿರಲಿ ನೀರಿನ ಲಭ್ಯತೆಯ ಬಗ್ಗೆ ಹಲವಾರು ಕಠಿಣ ವಾಸ್ತವ ಸಂಗತಿಗಳನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ. ವೈಜ್ಞಾನಿಕವಾಗಿ ನೀರನ್ನು H2O ಎಂದು ಕರೆಯಲಾಗುತ್ತದೆ. ಅದೇ ನೀರನ್ನು ಜೀವಜಲ, ಅಮೃತ ಎಂದು ಕರೆಯವುದೂ ಉಂಟು. ಎರಡು ಹೈಡ್ರೋಜನ್ ಪರಮಾಣುಗಳು ಮತ್ತು ಒಂದು ಆಮ್ಲಜನಕ ಪರಮಾಣು ಸೇರಿ ನೀರನ್ನು ರೂಪಿಸುತ್ತದೆ. ಹಾಗಾದರೆ ಅಂತಹ ವಿಧಾನದಲ್ಲಿ ಭಾರೀ ಪ್ರಮಾಣದಲ್ಲಿ ನಮಗೇಕೆ ನೀರನ್ನು ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ವಾತಾವರಣದಲ್ಲಿ ಸಾಕಷ್ಟು ಹೈಡ್ರೋಜನ್ ಮತ್ತು ಸಾಕಷ್ಟು ಆಮ್ಲಜನಕವಿದೆ. ಇದಲ್ಲದೆ, ನಾವು ಅತ್ಯಾಧುನಿಕ ತಂತ್ರಜ್ಞಾನದ ಯುಗದಲ್ಲಿದ್ದೇವೆ. ಆದರೂ ನೀರನ್ನು ಸೃಷ್ಟಿಸಲು ಸಾಧ್ಯವಿಲ್ಲವೇ? ಯಸ್ ನೀರನ್ನು ಹಾಗೆಲ್ಲಾ ಸಾಧ್ಯವಿಲ್ಲ ದೊಡ್ಡ ಪ್ರಯೋಗಾಲಯಗಳಲ್ಲಿ ಹೈಡ್ರೋಜನ್ ಮತ್ತು ಆಮ್ಲಜನಕದ ಅಣುಗಳನ್ನು ಒಟ್ಟಿಗೆ ಸೇರಿಸಿದರೂ, ಸಾಕಷ್ಟು ನೀರನ್ನು ತಯಾರಿಸಲು ಸಾಧ್ಯವಿಲ್ಲ. ಏಕೆಂದರೆ ಪ್ರಯೋಗಾಲಯದಲ್ಲಿ ಒಂದು ಹನಿ ನೀರು ಮಾಡಲು ಕನಿಷ್ಠ 10 ಗಂಟೆಗಳು ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಅದು ಸಾಕಷ್ಟು ಶಾಖವನ್ನು ಉಂಟುಮಾಡುತ್ತದೆಯೋ...

Published On - 7:27 pm, Sat, 15 June 24

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ